ಶಾಲೆಯ ಮಕ್ಕಳನ್ನು ಉದ್ದೇಶಿದ ಸಂಸ್ಕಾರಗಳು ಎಲ್ಲೆಲ್ಲೆಲ್ಲ ಆಕಾರ ಪಡೆಯುತ್ತವೆ: ಮಾಲಿಗಳು (Gardeners) ಬಿಡುವಿನ ಅವಧಿಯಲ್ಲಿ ಸಾವಯವ ಕೃಷಿ, ಸಂಪಾದನೆಯಲ್ಲಿ ಶಾಲೆಗೆ ಗಣೇಶಮೂರ್ತಿ ಮೈಸೂರು, ಸ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದ ಮಾಲಿಗಳು ತಮ್ಮ ಬಿಡುವಿನ ಅವಧಿಯಲ್ಲಿ ಮಾಡಿದ ಸಾವಯವ...
ಬೆಂಗಳೂರು, ಆಗಸ್ಟ್ 9: ಖ್ಯಾತ ಲೇಖಕರಾದ ಡಾ. ಬಾಬು ಕೃಷ್ಣಮೂರ್ತಿ, ನಿವೃತ್ತ ಐಪಿಎಸ್ ಅಧಿಕಾರಿಗಳಾದ ಶ್ರೀ ಶಂಕರ ಬಿದರಿ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾದ ಡಾ. ಕೆ ಎಸ್ ರವೀಂದ್ರನಾಥ್ ಹಾಗೂ ಶ್ರೀ ವಿಷ್ಣುಮೂರ್ತಿಯವರ ಕುಟುಂಬದವರೊಂದಿಗೆ ರಾಷ್ಟ್ರೋತ್ಥಾನ 60ರ ಸೇವಾಸಂಭ್ರಮವನ್ನು...
Devotional Varamahalakshmi and Emotional Rakshabandhan celebrations in Rashtrotthana Schools ರಾಷ್ಟ್ರೋತ‍್ಥಾನ ಶಾಲೆಗಳಲ್ಲಿ ಭಕ್ತಿಪೂರ್ಣ ವರಮಹಾಲಕ್ಷ್ಮೀ ಹಾಗೂ ಭಾವಪೂರ್ಣ ರಕ್ಷಾಬಂಧನದ ಸಂಭ್ರಮ https://rvkcbse.in/ #Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RVK #RVKCBSE #RashtrotthanaVidyaKendra #RashtrotthanaVidyalaya #varamahalakshmi #lakshmi #RakshaBandhan