
The Success of NEET lies in Compassionate Medical Service!
Thirthahalli, July 26: While the NEET controversy was unfolding in distant Delhi, the girls of Rashtrotthana’s Sadhana Project, who are preparing for the NEET-2028 examination, were engaged in a four-day personality development camp (July 23–26) in nearby Kuppalli.
The camp encouraged them to reflect on how to make the best use of an opportunity even when the programme is offered free of cost; how to develop a positive attitude towards accepting life as it comes, alongside striving for success in NEET; and how to nurture a sense of belonging and responsibility towards the family, friends, society, nation and the larger spirit of universal brotherhood.
At Kuppalli, the girls had the opportunity to experience these thoughts in the poetic setting associated with Kuvempu, whose writings conveyed the message of Vishwamanava—the universal human being. Their journey also included spiritually enriching visits to Belur, Halebidu, Sringeri, Hariharapura and Rambhapuri.
Overall, the camp provided an opportunity to pause and reflect on how to live not merely as an individual driven by self-interest, but as a compassionate and sensitive human being. Even amid the incessant rain and slippery, muddy paths of Malnad, the girls stood firm and reflected on these deeper questions. And, for one of the girls from Raichur, the experience also brought the delightful wonder of witnessing the monsoon rains of Malnad for the first time.
NEETನ ಯಶಸ್ಸು ಸಹೃದಯೀ ವೈದ್ಯಕೀಯ ಸೇವೆಯಲ್ಲಿದೆ!
ತೀರ್ಥಹಳ್ಳಿ, ಜುಲೈ 26: ದೂರದ ದೆಹಲಿಯಲ್ಲಿ NEET ಗಲಾಟೆ ನಡೆಯುತ್ತಿದ್ದರೆ, ನಮ್ಮ ನೆರೆಯ ಕುಪ್ಪಳ್ಳಿಯೊಳಗೆ NEET – 2028ರ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ರಾಷ್ಟ್ರೋತ್ಥಾನದ ಸಾಧನಾ ಯೋಜನೆಯ ಹೆಣ್ಣುಮಕ್ಕಳು 4 ದಿನಗಳ (ಜುಲೈ 23 – 26) ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಪಾಲ್ಗೊಳ್ಳುತ್ತಾ, ಯೋಜನೆ ಉಚಿತವಾದರೂ ಸದುಪಯೋಗಪಡಿಸಿಕೊಳ್ಳುವುದು ಹೇಗೆ, NEET ಸಾಧನೆಯ ಜೊತೆಜೊತೆಯಲ್ಲಿ ಬಂದದ್ದನ್ನು ಬಂದ ಹಾಗೇ ಸ್ವೀಕರಿಸುವ ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಹೇಗೆ, ಕುಟುಂಬ – ಸ್ನೇಹಿತ – ಸಮಾಜ – ರಾಷ್ಟ್ರ – ವಿಶ್ವಬಂಧುತ್ವವನ್ನು ಸಾಧಿಸುವುದು ಹೇಗೆ ಎಂಬ ಚಿಂತನೆಗೆ ವಿಶ್ವಮಾನವ ಸಂದೇಶವನ್ನು ಕೊಟ್ಟ ಕುವೆಂಪು ಅವರ ಕವಿಶೈಲದಲ್ಲಿ ಸಾಕ್ಷಿಯಾಗುವುದರ ಒಟ್ಟಿಗೇ, ಬೇಲೂರು, ಹಳೇಬೀಡು, ಶೃಂಗೇರಿ, ಹರಿಹರಪುರ, ರಂಭಾಪುರಿ ದರ್ಶನಾನಂದ ಭಾಜನರೂ ಆದರು. ಒಟ್ಟಿನಲ್ಲಿ ಜಿರಲೆಯಾಗಿ ಅಲ್ಲ, ಸಹೃದಯೀ ಜೀವಿಯಾಗಿ ಬದುಕುದು ಹೇಗೆಂಬ ಬಗೆಗೆ ಧೋ ಎಂಬ ಮಳೆಯೊಳಗೆ, ಜರ್ರೆಂದು ಜಾರುವ ಕೆಸರಿನ ಮಧ್ಯದಲ್ಲೂ ಗಟ್ಟಿಯಾಗಿ ನಿಂತು ಯೋಚಿಸಲಾಯಿತು ಮತ್ತು ರಾಯಚೂರಿನ ಹುಡುಗಿಯೊಬ್ಬಳು ಮಲೆನಾಡಿನ ಮಳೆಗೆ ಬೆರಗಾಗಿದ್ದೂ ಆಯಿತು.
Learn More: https://tapassaadhana.rashtrotthana.org/
#Rashtrotthana #RashtrotthanaParishat #rashtrotthanainrashtraseva #Saadhana #rashtrotthanasaadhana #NEETCoaching #FreeNEETCoaching #PersonalityDevelopmentCamp
Project Info
- Category: News & Media
- Location: Teerthahalli
- Completed Date: 26 July 2026















